
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಘಟಕ ಇದರ 2025ನೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಠ, ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಪ್ರವೀಣ್ ಶೆಟ್ಟಿ ತಿಂಗಳಾಡಿ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುಂಡೂರು ಗ್ರಾ.ಪಂ ನೂತನ ಅಧ್ಯಕ್ಷ ಬಾಲಚಂದ್ರಗೌಡ ಕಾಡ್ಯ, ಪ್ರಧಾನ ಕಾರ್ಯದರ್ಶಿ ಧನಂಜಯ್ ಕಲ್ಲಮ್ಮ.
ಮುಂಡೂರು ಮತಗಟ್ಟೆ ಸಂಖ್ಯೆ 189 ಅಧ್ಯಕ್ಷ ಹರೀಶ್ ಬಿ.ಕೆ, ಕಾರ್ಯದರ್ಶಿ ಹರೀಶ್ ಪೂಜಾರಿ ಹಿಂದಾರು, ಮುಂಡೂರು ಮತಗಟ್ಟೆ ಸಂಖ್ಯೆ 190 ಅಧ್ಯಕ್ಷ ಕುಶಾಲಪ್ಪ ಗೌಡ ಕಾಡ್ಯ, ಕಾರ್ಯದರ್ಶಿ ಸಂತೋಷ ತೌಡಿಂಜ, ಮುಂಡೂರು ಮತಗಟ್ಟೆ ಸಂಖ್ಯೆ 191 ಅಧ್ಯಕ್ಷ ಗೌಡ ಗೌಡ, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಂಬಾತ, ಆಯ್ಕೆಯಾದರು.
ಈ ಸಂದರ್ಭದಲ್ಲಿ ಮುಂಡೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಪಟ್ಟೆ, ಮಾಜಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಕನ್ನಾರ್ನುಜಿ, ಮಾಜಿ ಗೌರವ ಸಲಹೆಗಾರರಾದ ಬಾಲಕೃಷ್ಣ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜಾಲ್, ಹಿರಿಯರಾದ ಶೇರ ಆಚಾರ್ಯ ಮೂರಪ್ಪ, ಸೀರಪ್ಪ ಆಚಾರ್ಯ ಉಪಸ್ಥಿತರಿದ್ದರು. ಪಂಜಾಳ, ಮತ್ತು ಸುಂದರ ನಾಯಕ್ ಬಿ.ಕೆ., ಬಾಲಕೃಷ್ಣ ಕುರೇಮಜಲು, ಬಾಲಚಂದ್ರ ಸೊರಕೆ, ಸೇಸಪ್ಪ ಶೆಟ್ಟಿ ಪೊನೋನಿ, ಸಂತೋಷ್ ಶೆಟ್ಟಿ ಪಂಜಾಳ, ವಿನೋದ್ ಶೆಟ್ಟಿ ಪಂಜಾಳ, ಅವಿನಾಶ್ ಕೆದಗೆದಡಿ. ಜನಾರ್ದನ ಕುರೆಮಜಲು, ಯೋಗೀಶ್ ಕಲ್ಲಮ್ಮ, ರುತ್ಮಯ್ಯ ಕೆದಗೆದಡಿ, ವಿನೋದ್ ಶೆಟ್ಟಿ ಪಂಜಾಲ್ ಅವರ ಮನೆಯಲ್ಲಿ ಸಭೆ ನಡೆಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























