ರಕ್ಷಾ ನಾಯಕ MGM ,PU ಕಾಲೇಜ್ ದ್ವಿತೀಯ PUC ಬೋರ್ಡ್ ಎಕ್ಸಾಮ್ ನಲ್ಲಿ ಶೇಕಡೆ 91.17% ಅಂಕ

ರಕ್ಷಾ ನಾಯಕ MGM ,PU ಕಾಲೇಜ್ ದ್ವಿತೀಯ PUC ಬೋರ್ಡ್ ಎಕ್ಸಾಮ್ ನಲ್ಲಿ ಶೇಕಡೆ 91.17% ಅಂಕ

ರಕ್ಷಾ ನಾಯಕ್ MGM PU ಕಾಲೇಜ್ ನ ದ್ವಿತೀಯ PUC ವಿದ್ಯಾರ್ಥಿ 2025-2026 ರ ಬೋರ್ಡ್ ಎಕ್ಸಾಮ್ ನಲ್ಲಿ ಶೇಕಡಾ 91.17% ಅಂಕ ಗಳಿಸಿದ್ದಾರೆ. ಇವರು ಉಪ್ಪೂರು ಅಮ್ಮುoಜೆ ಶೋಭಾ ನಾಯಕ್ ಹಾಗೂ ವಿನಾಯಕ್ ನಾಯಕ್ ದಂಪತಿಗಳ ಪುತ್ರಿ ಯಾಗಿದ್ದಾರೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದಿಶಾಗೆ 600 ಅಂಕ

ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದಿಶಾಗೆ 600 ಅಂಕ

ಮೂಡುಬಿದಿರೆ: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಗುರುವಾರ (ಏ.09) ಮಧ್ಯಾಹ್ನ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್‌ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಸಾಧನೆ ಮಾಡಿದ್ದಾರೆ. ಮೂಡುಬಿದಿರೆ ಮೂಲದ ದಿಶಾ ವಾಣಿಜ್ಯ ವಿಭಾಗದಲ್ಲಿ ಒಟ್ಟು…
ಉಪ ಲೋಕಾಯುಕ್ತರ ದಿಢೀರ್ ಭೇಟಿ : 17 ಸ್ವಯಂ ಪ್ರೇರಿತ ಪ್ರಕರಣಗಳ ದಾಖಲು

ಉಪ ಲೋಕಾಯುಕ್ತರ ದಿಢೀರ್ ಭೇಟಿ : 17 ಸ್ವಯಂ ಪ್ರೇರಿತ ಪ್ರಕರಣಗಳ ದಾಖಲು

ಉಡುಪಿ ಏಪ್ರಿಲ್ 08 : ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಫೆಬ್ರವರಿ 26 ಮತ್ತು 27 ರಂದು ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಶಿಬಿರವನ್ನು ಹಮ್ಮಿಕೊಂಡ ಅವಧಿಯಲ್ಲಿ…
ಎಂಸಿಸಿ ಬ್ಯಾಂಕ್ 2025-26 ವಿತ್ತೀಯ ವರ್ಷದಲ್ಲಿ ರೂ. 13 ಕೋಟಿ ಲಾಭ ದಾಖಲಿಸಿ; ಮಂಗಳೂರಿನ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ 23ನೇ ಶಾಖೆ ಆರಂಭಿಸಲು ಸಿದ್ಧತೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ*

ಎಂಸಿಸಿ ಬ್ಯಾಂಕ್ 2025-26 ವಿತ್ತೀಯ ವರ್ಷದಲ್ಲಿ ರೂ. 13 ಕೋಟಿ ಲಾಭ ದಾಖಲಿಸಿ; ಮಂಗಳೂರಿನ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ 23ನೇ ಶಾಖೆ ಆರಂಭಿಸಲು ಸಿದ್ಧತೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ*

ಎಂಸಿಸಿ ಬ್ಯಾಂಕ್, 31 ಮಾರ್ಚ್ 2026ಕ್ಕೆ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಈ ವರ್ಷ ತನ್ನ 114ನೇ ವರ್ಷದ ಸೇವೆಯನ್ನು ಪೂರೈಸಲಿದೆ. ಬ್ಯಾಂಕ್ ಈ ಆರ್ಥಿಕ ವರ್ಷದಲ್ಲಿ ರೂ. 13 ಕೋಟಿ ಲಾಭವನ್ನು ದಾಖಲಿಸಿದೆ.…
ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಬಂಧನ ಆದೇಶ

ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿಯಲ್ಲಿ ಬಂಧನ ಆದೇಶ

ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದ ಆರೋಪಿ ಕಾರ್ಕಳ ನಗರ ಠಾಣಾ ಸರಹದ್ದಿನ ಮಹಮ್ಮದ್‌ ಫೈಜಲ್‌, ಪ್ರಾಯ 22 ವರ್ಷ, ತಂದೆ: ದಿ. ಸುಲೇಮಾನ್‌, ವಾಸ: ಸಾದತ್‌ ಕಾಟೇಜ್‌, ಬಂಗ್ಲೆಗುಡ್ಡೆ, ಕಸಬ ಗ್ರಾಮ,…
ಸುಪ್ರಿಂ ಎಜುಟೆಕ್ ಕಂಪ್ಯೂಟರ್ ಟ್ರೈನಿಂಗ್ ఇనాస్టిట్యూటోనెల్లి ಕಂಪ್ಯೂಟರ್ ಸ್ಪೆಷಲ್ ಕೋರ್ಸ್

ಸುಪ್ರಿಂ ಎಜುಟೆಕ್ ಕಂಪ್ಯೂಟರ್ ಟ್ರೈನಿಂಗ್ ఇనాస్టిట్యూటోనెల్లి ಕಂಪ್ಯೂಟರ್ ಸ್ಪೆಷಲ್ ಕೋರ್ಸ್

ಪುತ್ತೂರು: ಪುತ್ತೂರು ಮುಖ್ಯ ರಸ್ತೆಯ, ಪೊಲೀಸ್‌ ಸ್ಟೇಷನ್‌ ಎದುರುಗಡೆ ಇರುವ, ಶಾರದಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಕಂಪ್ಯೂಟ‌ರ್ ತರಬೇತಿ ಸಂಸ್ಥೆಯಾದ ಸುಪ್ರಿಂ ಎಜ್ಯುಟೆಕ್ ಕಂಪ್ಯೂಟ‌ರ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಂಪ್ಯೂಟರ್ ಸ್ಪೆಷಲ್ ಕೋರ್ಸ್ ಆರಂಭಗೊಂಡಿದೆ. ಐ.ಎಸ್.ಓ. ಸರ್ಟಿಫಿಕೆಟ್ ಪ್ರಮಾಣ ಪತ್ರದೊಂದಿಗೆ ಈ ಬೇಸಿಗೆ ರಜೆಯಲ್ಲಿ…
ಯುವ ಮತ್ತು ಶಾಲಾ ಬೀಚ್ ಗೇಮ್ಸ್ ಅಭಿವೃದ್ಧಿ ಅಧ್ಯಕ್ಷರಾಗಿ ಯತೀಶ್ ನಾರಾಯಣ್

ಯುವ ಮತ್ತು ಶಾಲಾ ಬೀಚ್ ಗೇಮ್ಸ್ ಅಭಿವೃದ್ಧಿ ಅಧ್ಯಕ್ಷರಾಗಿ ಯತೀಶ್ ನಾರಾಯಣ್

ಮುಂಬಯಿ, ಏ.07: ಭಾರತದ ಬೀಚ್ ಗೇಮ್ಸ್ ಫೆಡರೇಶನ್ (ಬಿಜಿಎಫ್‌ಐ) ಸಂಸ್ಥೆಯು ಹಿರಿಯ ಜುಡೋ ಆಡಳಿತಗಾರ ಹಾಗೂ ಬೋಂಬೆ ಜುಡೋ ಕ್ಲಬ್ ನಿರ್ದೇಶಕರಾಗಿರುವ ಯತೀಶ್ ನಾರಾಯಣ್ ಬಂಗೇರ ಅವರನ್ನು ಯುವ ಮತ್ತು ಶಾಲಾ ಬೀಚ್ ಗೇಮ್ಸ್ ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಿದೆ.…
ಉಡುಪಿ ಜಿಲ್ಲೆಯಲ್ಲಿ 241 ಕಳೆದುಹೋದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

ಉಡುಪಿ ಜಿಲ್ಲೆಯಲ್ಲಿ 241 ಕಳೆದುಹೋದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

ಈ ದಿನ ದಿನಾಂಕ 06/04/2026ರಂದು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳ್ಲಿ ಮೊಬೈಲ್‌ ಕಳೆದುಕೊಂಡು ಸಿ.ಇ.ಐ.ಆರ್(CEIR ) ಪೋರ್ಟ್‌ಲ್‌ ಮೂಲಕ ದೂರು ದಾಖಲಿಸಿದ್ದ ಮೊಬೈಲ್ ಗಳ ಪೈಕಿ ಕಳೆದ ಒಂದು ವಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿರುವ ಮೊಬೈಲ್‌ಗಳನ್ನು ಜಿಲ್ಲೆಯ ಎಲ್ಲಾ…