
ಶ್ರೀ ಶಾರದಾಂಬ ಭಜನಾ ಮಂಡಳಿ ರಿ ಅಶೋಕ್ ನಗರ ಅಳಕೆಮಜಲು ಇದರ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮತ್ತು ನೂತನ ಸಮಿತಿಯ ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ ಮತ್ತು ಗೌರವ ಸಲಹೆಗಾರರ ರಾಜಾರಾಮ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನೇಮಿಸಲಾಯಿತು.
ಭಜನ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣಕಿಶೋರ್
ಈ ಸಂದರ್ಭದಲ್ಲಿ ಸಮಿತಿಯ ನಿಕಟ ಪೂರ್ವ ಪದಾಧಿಕಾರಿಗಳಾದ ತಿರುಮಲೇಶ್ವರ ನಾಯ್ಕ್ ಸುದೀರ್ ನಾಯ್ಕ್ ಕೆಮನಜೆ ಭಾಸ್ಕರ್ ರೈ ಅಳಕೆಮಜಲು ಹಾ ಗುಸಮಿತಿಯ ಸದಸ್ಯರಾದ ಕೃಷ್ಣಪ್ಪ ಕೆಮಾನಾಜೆ ಪ್ರವೀಣ್ ಶೆಟ್ಟಿ ಅಳಕೆಮಜಲು. ಪ್ರದೀಪ್ ಶೆಟ್ಟಿ ಅಳಕೆ ಮಜಲು ಸುಂದರ ಪೂಜಾರಿ, ಯಾದವ್ ಉರಿಮಾಜಲು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾದ ಗೀತಾ ನಾಯ್ಕ್ ಅಳಕೆ ಮಜಲು ಪದಾಧಿಕಾರಿಗಳಾದ ಭವ್ಯ ಪೆಲತಿಂಜ , ರೂಪ ಕುಲಾಲ್ ಪುಂಡಿಕಾಯಿ , ಸುಗಂಧಿನಿ ಪೆಲತಿಂಜ ಆಶಾ ನಾಯ್ಕ್ ಅಳಕೆಮಜಲು ಹಾಗೂ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























