
ಪುತ್ತೂರು ನೂತನವಾಗಿ ಹೋಟೆಲ್ ಸವಿರುಚಿ ಸಸ್ಯಹಾರಿ ಹಾಗು ಮಾಂಸಾಹಾರಿ ಕೃಷ್ಣ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಕೀರ್ತನಯ ಕಾಂಪ್ಲೆಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಶಾಸಕರಾದ ಅಶೋಕ್ ಕುಮಾರ್ ರೈ ನೂತನ ಮಳಿಗೆಯನ್ನು ಉದ್ಘಾಟಲಿಸಿದ್ದಾರೆ.
ಪುರಸಭಾಧ್ಯಕ್ಷರಾದ ಲೀಲಾವತಿ, ಮಾಜಿ ಶಾಸಕರಾದ ಸಂಜೀವ್ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ಕೆಲಸ್ಥರದ ಎನ.ಕೆ. ಜಗನಿನವಾಸ ರಾವ್, ಬನ್ನೂರು ಚರ್ಚ್ ಧರ್ಮಗಳ ಗುರುಗಳಾದ ರೆ. ಫ ಬಲ್ತೇಜಾರ್ ಪಿಂಟೋ, ಕೆಮ್ಮಾಯಿ ಬಿಜೆಎಂ ಮೌರೀಸ ಮುಯೀನುದ್ದೀನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























