
ಉಡುಪಿ ಸಂತೆಕಟ್ಟೆಯ ಕಲ್ಯಾಣಪುರ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಶೀರೂರು ಪರ್ಯಾಯದ ಸಮಾಲೋಚನಾ ಸಭೆ ನಡೆಯಿತು. ಹೊರಡಕಾಣಿಕೆ, ಮನೆ ಮನೆಗೆ ಆಮಂತ್ರಣ ವಿತರಣೆ ಮತ್ತು ಪರ್ಯಾಯದ ವಿವಿಧ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು
ಪರ್ಯಾಯ ಸಮಿತಿಯ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ವಿಷ್ಣು ಮೂರ್ತಿ ಆಚಾರ್ಯ, ನಂದನ್ ಜೈನ್, ವಿಷ್ಣು ಪ್ರಸಾದ್ ಪಾಡೀಗಾರ್,ಶ್ರೀ ರಘುರಾಮ್ ಶೆಟ್ಟಿ ತೋನ್ಸೆ,ಶ್ರೀಮತಿ ಕುಸುಮ ರವೀಂದ್ರ ಅಧ್ಯಕ್ಷರು ಕೆಮ್ಮಣ್ಣು,ಶ್ರೀಮತಿ ಶೋಭಾ ದಾಮೋದರ್, ಶ್ರೀಮತಿ ಪುಷ್ಪಾ, ನಾಗರಾಜ್ ಕುಂದರ್ ಅಧ್ಯಕ್ಷರು ಕಲ್ಯಾಣಪುರ ಪಂಚಾಯತ್, ಕೃಷ್ಣ ದೇವಾಡಿಗ ಮಾಜಿ ಅಧ್ಯಕ್ಷರು ಕಲ್ಯಾಣ ಪುರ ಪಂಚಾಯತ್, ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now