
ಉಡುಪಿಯಲ್ಲಿ ಇತ್ತಿಚೆಗೆ ಉಧ್ಘಾಟನೆ ಗೊಂಡ ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಸುಪರ್ ಬಜಾರ್ ಉಡುಪಿ ಇವರ ವಿನಂತಿಯ ಮೇರೆಗೆ ಆರ್ಥಿಕ ಸಹಾಯ ರೂಪಾಯಿ 2,00,000/-(ರೂಪಾಯಿ ಎರಡು ಲಕ್ಷ)ವನ್ನು ದ.ಕ .ಜಿಲ್ಲಾ ಕೇಂದ್ರ ಸಹಕಾರಿ ಬೇಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರು, ಪ್ರಿಯದರ್ಶಿನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ. ಕೆ. ಅಣ್ಣಯ್ಯ ಸೇರಿಗಾರ್ ರವರಿಗೆ ಹಸ್ತಾಂತರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























