
ವಿಟ್ಲ ಪಡೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಇದರ ೨೩ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ಜುಲೈ 13 ರಂದು ನಡೆಯಿತು.
ಸಮಿತಿಯ ನೂತನ ಅದ್ಯಕ್ಷರಾಗಿ ಶ್ರೀ ಸೇಸಪ್ಪ ಗೌಡ ಕೆಳಗಿನಮನೆ ಪೂರ್ಲಪ್ಪಾಡಿ, ಗೌರವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ಶ್ರೀ ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ಶ್ರೀ ಲೋಕೇಶ್ ಕೆ ಹಾಗೂ ಶ್ರೀಮತಿ ರಾಧಮ್ಮ ಕೆ, ಪ್ರಧಾನ ಕಾರ್ಯದರ್ಶಿ ಶ್ರೀ ಜಯಂತ ಪಿ, ಕಾರ್ಯದರ್ಶಿ ಶ್ರೀ ವಿಶಾಕ್ ಕೆ, ಕೋಶಾಧಿಕಾರಿ ಶ್ರೀ ಯತೀಶ್ ಪಿ, ಕ್ರೀಡಾ ಕಾರ್ಯದರ್ಶಿ ಆಕಾಶ್ ಕೆ ಹಾಗೂ ಶ್ರೀಮತಿ ಇಂದಿರಾ ನೀರ್ಜರಿ, ಜತೆ ಕಾರ್ಯದರ್ಶಿ ಜಯಪ್ರಕಾಶ್ ಕೆ, ಜತೆ ಕ್ರೀಡಾ ಕಾರ್ಯದರ್ಶಿ ಹಿತೇಶ್ ನೀರ್ಜರಿ, ಅಲ್ಲದೇ ಸಮಿತಿಗೆ ಒಂಭತ್ತು ಜನ ಸಲಹಾ ಸದಸ್ಯರನ್ನು ಆಯ್ಕೆಗೊಳಿಸಲಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























