
ಐರಾ ಗುಡಿಯಲ್ಲಿ ಗಾಯನ ತಂಡ ಬೆಂಗಳೂರು ಇದರ ಇನ್ನೊಂದು ಭಾಗವಾಗಿರು ನಗರ ಸಂಕೀರ್ತನೆ ಎನ್ನುವ ಕಾರ್ಯಕ್ರಮವನ್ನು ಮೊದಲ ಹೆಜ್ಜೆ ಇಡುವುದರ ಮೂಲಕ ಉಡುಪಿಯ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಪ್ರಾರಂಭಿಸಿದರು.
ದೇವರ ನಾಮಗಳನ್ನು ಕರೋಕೆ ಮೂಲಕ ಹಾಡುವುದು ಇವರ ಪದ್ಧತಿ ಇದು ಸಂಸ್ಥೆಯ 100ನೇ ಕಾರ್ಯಕ್ರಮ ಆಗಿದೆ. ಮಳೆಯನ್ನ ಲೆಕ್ಕಿಸದೆ ಭಜನೆ ಮತ್ತು ಸಂಕೀರ್ತನೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ
ಐರಾ ಗುಡಿಯಲ್ಲಿ ಗಾಯನ ತಂಡದ ಗುರುಗಳಾದ ಮೈತ್ರೀಯಿ, ಶಾಲಿನಿ ಕಿರಣ್, ನೀತಾ ಆರಾಧ್ಯ, ಸಂಸ್ಥೆಯ ನಿರ್ದೇಶಕರು ಹಾಗೂ ಬೆಂಗಳೂರು ಸಂಸ್ಥೆಯ ಹಲವು ಪ್ರಾಂತ್ಯದ ಸದಸ್ಯರು ಉಪಸ್ಥಿತರಿದ್ದರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























