ರಜತ ಸಂಭ್ರಮದಲ್ಲಿರುವ ಯುವ ವಿಚಾರ ವೇದಿಕೆ ಕೊಳಲಗಿರಿಯಿಂದ ‘ಮಳೆ ನೀರು ಕೊಯ್ಲು’ ಕಾರ್ಯಕ್ರಮ

ರಜತ ಸಂಭ್ರಮದಲ್ಲಿರುವ ಯುವ ವಿಚಾರ ವೇದಿಕೆ ಕೊಳಲಗಿರಿಯಿಂದ ‘ಮಳೆ ನೀರು ಕೊಯ್ಲು’ ಕಾರ್ಯಕ್ರಮ

0Shares

ರಜತ ಸಂಭ್ರಮದಲ್ಲಿರುವ ಯುವ ವಿಚಾರ ವೇದಿಕೆ ಕೊಳಲಗಿರಿಯ “ಮಳೆಕೊಯ್ಲು” ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪ್ಪೂರು ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಮಾತನಾಡುತ್ತಾ ಅಂತರ್ಜಾಲ ವೃದ್ಧಿಯ ಬಗ್ಗೆ ಯುವ ವಿಚಾರ ವೇದಿಕೆಯ ಕಾರ್ಯಕ್ರಮ ಶ್ಲಾಘನೀಯವಾಗಿದೆ… ಇಂದಿನ ಯುವಕರು ಅಂತರ್ಜಾಲ ನೆಟ್ವರ್ಕ್ ಬಗ್ಗೆಯೇ ಚಿಂತಿಸುವಾಗ ನಿಮ್ಮ ವಿಭಿನ್ನ ಯೋಚನೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.. ಅತಿಥಿಗಳಾದ ಅಶ್ವಿನ್ ರೋಚ್ ರಾಮಫಲ ಗಿಡವನ್ನು ನೆಟ್ಟು ಶುಭ ಹಾರೈಸಿದರು… ವೇದಿಕೆಯಲ್ಲಿ ಸಮಾಜ ಸೇವಕರಾದ ರಮೇಶ್ ಕರ್ಕೇರ ಉಗ್ಗೆಲ್ಬೆಟ್ಟು, ರತ್ನಾಕರ್ ಮೊಗವೀರ ಹಾವಂಜೆ ಉಪಸ್ಥಿತರಿದ್ದರು… ಪ್ರಧಾನ ಕಾರ್ಯದರ್ಶಿ ಸದಾಶಿವ್ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷರಾದ ಸಂದೀಪ್ ಶೆಟ್ಟಿ ವಂದನಾರ್ಪಣೆಗೈದರು, ಸಂಘಟನ ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ ಕಾರ್ಯಕ್ರಮ ನಿರೂಪಿಸಿದರು….
ನೀರಿನ ಸಂರಕ್ಷಣೆ ಕುರಿತು ಸಾರ್ವಜನಿಕರಿಗಾಗಿ ಪ್ರಾತ್ಯಕ್ಷಿಕೆ ಮುಖಾಂತರ ಮಾಹಿತಿ ಕಾರ್ಯಾಗಾರ ನಡೆಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now