
ಕಾರ್ಕಳ : ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ , ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14/17 ವಯೋಮಿತಿಯ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ನಮ್ಮ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ 8ನೇ ತರಗತಿಯ ಸುದೀಕ್ಷಾ ಮತ್ತು ದ್ರುವೀತ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದರೆ. 6ನೇ ತರಗತಿಯ ಮಹಮದ್ ಅತಿಫ್ ಮತ್ತು ಪ್ರೀತಿ ಪೂಜಾರಿ ಕಂಚಿನ ಪದಕ, 7ನೇ ತರಗತಿಯ ಮಹಮ್ಮದ್ ಇಶಾಮ್ ಮತ್ತು ಸಾದ್ವಿ ನಾಯಕ್ ಬೆಳ್ಳಿ ಪದಕ, ಮಾನಸ್ ಕಂಚಿನ ಪದಕ, 9ನೇ ತರಗತಿಯ ಸಾನ್ವಿ ನಾಯಕ್ ಕಂಚಿನ ಪದಕ, 10ನೇ ತರಗತಿಯ ಲೇನಿಷಾ ಮೆಂಡೋನ್ಸ ಮತ್ತು ರೇಚಲ್ ಡಿಸೋಜಾ ಬೆಳ್ಳಿ ಪದಕ ಪಡೆದಿದ್ದರೆ

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























