
ಪುತ್ತೂರು: ಶಿವಾಜಿ ಯುವಕ ಮಂಡಲ (ರಿ.) ನೆಹರು ನಗರ ಕಲ್ಲೇಗ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 50 ನೇ ವರ್ಷದ ಕಲ್ಲೇಗ ಮೊಸರು ಕುಡಿಕೆ 2025 ಕಾರ್ಯಕ್ರಮ ಆ.23/24 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಲ್ಲೇಗ ದಲ್ಲಿ ನಡೆಯಿತು.
ನಗರಸಭಾ ಸದಸ್ಯ ಜೀವಂಧರ್ ಜೈನ್, ವಸಂತ್ ಕಾರೆಕ್ಕಾಡು, ಸಂಜೀವ ನಾಯಕ್ ಕಲ್ಲೇಗ, ಡಾ. ರವಿ ನಾರಾಯಣ್, ವಿಜಯ ಪಾಲಾರ್, ನವೀನ್ ಶೆಟ್ಟಿ, ಶಶಿಕಾಂತ್ ರಾವ್, ಪ್ರಶಾಂತ್ ಮುರ ಶಿವಾಜಿಯುವಕ ಮಂಡಲದ ಅಧ್ಯಕ್ಷರು ಪಾದಾಧಿಕಾರಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























