ವಿಟ್ಲ: ಲಕ್ಷಣ ಗೌಡರಿಗೆ ಶ್ರದ್ಧಾಂಜಲಿ ಸಭೆ

ವಿಟ್ಲ: ಲಕ್ಷಣ ಗೌಡರಿಗೆ ಶ್ರದ್ಧಾಂಜಲಿ ಸಭೆ

0Shares

ಇತ್ತೀಚೆಗೆ ನಿಧನರಾದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಇದರ ವಿಟ್ಲ ಘಟಕದ ಸಲಹೆಗಾರರಾದ ರೈತಪರ ಹೋರಾಟಗಾರ ದಿವಂಗತ ಲಕ್ಷ್ಮಣಗೌಡ ಮಂಜ ಲಾಡಿ ಅವರ ಶ್ರದ್ಧಾಂಜಲಿ ಸಭೆಯು ವಿಟ್ಲಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು

ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರು ಲಕ್ಷ್ಮಣಗೌಡ ಅವರು ಪುತ್ತಿಲ ಪರಿವಾರದಲ್ಲಿ ಅವರು ಮಾಡಿದ ಕಾರ್ಯಗಳು ಹಾಗೂ ಬಡವರ ಬಗ್ಗೆ ಇರುವ ಕಾಳಜಿಗಳನ್ನು ಸ್ವರಿಸಿ ನುಡಿ ನಮನ ಸಲ್ಲಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now