ಮರೆಯಾಯಿತು ಉಪ್ಪೂರಿನ ಅನರ್ಘ್ಯ ರತ್ನ

ಮರೆಯಾಯಿತು ಉಪ್ಪೂರಿನ ಅನರ್ಘ್ಯ ರತ್ನ

0Shares

ಉಪ್ಪೂರು ಸಹಕಾರಿ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ಐದು ದಶಕಗಳಷ್ಟು ಕಾಲ

ಸಹಕಾರಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ ಯು. ಕೃಷ್ಣಪ್ಪ ಪೂಜಾರಿ ಜಾತಬೆಟ್ಟು ಇವರು ನಿನ್ನೆ ರಾತ್ರಿ ಅಗಲಿರುತ್ತಾರೆ. ಅವರಿಗೆ 76 ವರ್ಷ ಪ್ರಾಯ ವಾಗಿರುತ್ತದೆ

*ಕಾಂಗ್ರೆಸ್ ಪಕ್ಷದ ಮುಖಂಡರು, ಉಪ್ಪೂರು ಗ್ರಾಮ ಪಂಚಾಯತ್ ನ ಸದಸ್ಯರಾಗಿ, ಪಂಚಾಯತ್‌ ಅಧ್ಯಕ್ಷರಾಗಿ, ಉಪ್ಪೂರು ಜನತಾ ವ್ಯಾಯಾಮ ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ, ಜಾತಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ *ಅಧ್ಯಕ್ಷರಾಗಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಸೇವೆ *ಸಲ್ಲಿಸಿದವರು

ಅವರು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ

ಅವರ ಅಂತಿಮ ವಿಧಿ ವಿಧಾನ ಇಂದು (ದಿನಾಂಕ 24-02-2026 ಮಂಗಳವಾರ) ಮಧ್ಯಾಹ್ನ 1 ಗಂಟೆಯಿಂದ ಶ್ರೀಯುತರ ಉಪ್ಪೂರು ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವುದು.. 3 ಗಂಟೆಗೆ ಅಂತಿಮ ಸಂಸ್ಕಾರ ನಡೆಸಲಾಗುವುದೆಂದು ಕುಟುಂಬವರ್ಗದವರು ತಿಳಿಸಿದ್ದಾರೆ..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now