ಉಡುಪಿ ಜಾಮಿಯ ಮಸೀದಿಯ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ

ಉಡುಪಿ ಜಾಮಿಯ ಮಸೀದಿಯ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ

0Shares

ಉಡುಪಿ ಜಾಮಿಯ ಮಸೀದಿಯ ಆವರಣದಲ್ಲಿ 76 ನೇ ಗಣರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷ ಮಹಮ್ಮದ್ ಮೌಲಾ, ಮಸೀದಿಯ ಉಪಾಧ್ಯಕ್ಷ ವಿ. ಎಸ್.ಉಮರ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಾ ದ ಮೌಲಾನ ಅಬ್ದುಲ್ ರಶೀದ್ ನದ್ವಿ ಯವರು ಸಂದರ್ಭೋಚಿತವಾಗಿ ಉತ್ತಮ ಸಂದೇಶ ನೀಡಿದರು.ಪ್ರಾರಂಭದಲ್ಲಿ ಮಸೀದಿಯ ಮೋಹಸಿ ನ್ ಯೂನಸ್ ರವರು ಎಲ್ಲರನ್ನೂ ಹಾರ್ಧಿಕ ವಾಗಿ ಸ್ವಾಗತಿಸಿ ಕೊನೆಗೆ ವಂದಿಸಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ , ಖಜಾಂಜಿ ಶಾಹಿದ್ ಅಲಿ,ಸಮಿತಿ ಸದಸ್ಯರಾದ ಮುನೀರ್ ಮಹಮ್ಮದ್,ಫಯಾಜ್,ಇಫ್ತಿಕರ್,ಜಮಾತ್ ಸದಸ್ಯರು , ಮುಸಲ್ಲಿ ಗಳು ಮದ್ರಸ ದ ವಿಧ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತ ರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now