ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ

ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ

0Shares

ಉಡುಪಿ ಪೇಜಾವರ ಮಠದ ಶ್ರೀ ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ ನೆಡೆಯಿತು , ಶ್ರೀದೇವರ ಸನ್ನಿಧಿಯಲ್ಲಿ ಕದಳೀ ಹೋಮ ದ ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ರಾಮಕೃಷ್ಣ ತಂತ್ರಿಗಳು ನೆಡೆಸಿಕೊಟ್ಟರು ,, ಮಹಾಪೂಜೆ ಬಳಿಕ ನೆರದ ಭಕ್ತಾಧಿಗಳಿಗೆ ಕದಳಿ ಫಲ ವನ್ನು ದೇವರ ಪ್ರಸಾದ ರೊಪದಲ್ಲಿ ವಿತರಿಸಲಾಯಿತು ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ , ವಲಯ ಬ್ರಾಹ್ಮಣ ಸಂಘದ ಪಧಾಧಿಕಾರಿಗಳು ನೂರಾರು ಭಕ್ತರೂ ಉಪಸ್ಥರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now