
ಮುಂಬೈ ನಲ್ಲಿ ಸುಖ ಸಾಗರ ಎಂಬ ದೈತ್ಯ ಹೋಟೆಲ್ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗದಾತ ರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿ ಸುರೇಶ ಪೂಜಾರಿ ಪಡುಕೋಣೆ ನಮ್ಮನಗಲಿದ್ದಾರೆ.
ಇವರ ಜೊತೆಗೆ ಇದ್ದವರು ಹಲವಾರು ಮಂದಿ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಸಾಧಿಸಿದರು.
ಬಹುತೇಕ ಹೋಟೆಲ್ ಗಳ ಮುಂದೆ “ಸಾಗರ್” ಎನ್ನುವ ಹೆಸರು ಬರಲು ಬಹುಶಃ ಇವರೇ ಕಾರಣ.
ಮಹಾನ್ ಲೇಖಕ ಬಾಬು ಶಿವ ಪೂಜಾರಿಯವರು ಇವರ ಶಿಷ್ಯರಲ್ಲಿ ಒಬ್ಬರು. ಇವರ ಪಟ್ಟಾ ಶಿಷ್ಯ.
ಮುಂಬೈನ ರಾತ್ರಿ ಶಾಲೆಯಲ್ಲಿ ಓದಿ ಇವರ ಹೋಟೆಲ್ ನಲ್ಲಿ ಕೆಲಸ ಮಾಡಿದ ಬಹಳಷ್ಟು ಮಂದಿ ಇವತ್ತು ಯಶಸ್ವೀ ಉದ್ಯಮಿಗಳಾಗಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























