
ಕಾರ್ಕಳ :ಇಂದು 18/07/25 ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರ್ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ನಮ್ಮ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ 7ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಉಡುಪಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.9ನೇ ತರಗತಿಯ ಆಯುಶ್ರೀ ಆಚಾರ್ಯ ಪ್ರಥಮ, ಸಾನ್ವಿ ಎಮ್ ನಾಯಕ್ ಪ್ರಥಮ, ಲಕ್ಷಣ್ಯ ಮತ್ತು ಶಗುನ್ ವರ್ಮಾ ದ್ವಿತೀಯ, 10ನೇ ತರಗತಿಯ ಅಬ್ದುಲ್ ಸಫವಾನ್ ಮತ್ತು ಡಾನೀಯಲ್ ದ್ವಿತೀಯ ಹಾಗೂ 8ನೇ ತರಗತಿಯ ಸುದೀಕ್ಷಾ ಪ್ರಥಮ, ಅದ್ವಿತ್ ಪ್ರಥಮ, ನಾಗೇಶ್ ಪ್ರಥಮ ಮತ್ತು 7ನೇ ತರಗತಿಯ ಅಕ್ಷಯ್ ಪ್ರಭು ಪ್ರಥಮ, ಶಾರ್ವಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























