ಕನ್ನಡದ ಪ್ರಖ್ಯಾತ ಕವಿ ವೆಂಕಟೇಶ್ ಮೂರ್ತಿ ನಿಧನ

ಕನ್ನಡದ ಪ್ರಖ್ಯಾತ ಕವಿ ವೆಂಕಟೇಶ್ ಮೂರ್ತಿ ನಿಧನ

0Shares

ಕನ್ನಡದ ಪ್ರಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ (80) ಅವರು ಇಂದು ನಿಧನರಾಗಿದ್ದಾರೆ.. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ.. ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು , ಸಾಹಿತ್ಯಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.. ಎಚ್ಎಸ್‌ವಿ ಯೆಂದೇ ಇವರು ಚಿರಪರಿಚಿತರಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now