ಬ್ರಹ್ಮಾವರ ಚೇರ್ಕಾಡಿ ಕಂಬಳ ಗದ್ದೆ ಕ್ರಾಸ್ ಬಳಿ ಬಸ್ ನಿಲ್ದಾಣ ಕೊಡುಗೆ

ಬ್ರಹ್ಮಾವರ ಚೇರ್ಕಾಡಿ ಕಂಬಳ ಗದ್ದೆ ಕ್ರಾಸ್ ಬಳಿ ಬಸ್ ನಿಲ್ದಾಣ ಕೊಡುಗೆ

0Shares

ಆರೂರು ವೆಂಕಪ್ಪ ನಂದ್ಯಪ್ಪ ಶೆಟ್ಟಿ ಇವರ ಸ್ಮರಣಾರ್ಥ ಶಕುಂತಲಾ ವೆಂಕಪ್ಪ ಶೆಟ್ಟಿ ಮಕ್ಕಳು ಮತ್ತು ರೋಟರಿ ಬ್ರಹ್ಮಾವರ ನೆರವಿನಿಂದ ಚೆರ್ಕಾಡಿ ಕಂಬಳಗದ್ದೆ ಕ್ರಾಸ್‌ನಲ್ಲಿ ಸಾರ್ವಜನಿಕರಿಗಾಗಿ ನೂತನವಾಗಿ ನಿರ್ಮಾಣವಾದ ಬಸ್ ನಿಲ್ದಾಣವನ್ನು ಬುಧವಾರ ರೋಟರಿ ಜಿಲ್ಲಾ ಗವರ್ನರ್ ಸಿ ಎ ದೇವಾನಂದ್ ಉದ್ಘಾಟಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now