
ಬೆದ್ರಾಳ: ನಂದಿ ಫ್ರೆಂಡ್ಸ್ ಬೆದ್ರಾಳ ತಂಡದ
ವತಿಯಿಂದ ಎರಡನೇ ವರ್ಷದ “ಕೆಸರ್ಡ್ ಒಂಜಿ ದಿನ ಕುಸಲ್ದ ಗೊಬ್ಬು” ಕಾರ್ಯಕ್ರಮವು ಜುಲೈ 12, 2026 (ಭಾನುವಾರ) ರಂದು ನಂದಿಕೇಶ್ವರ ಭಜನಾ ಮಂದಿರದ ಎದುರಿನ ಗದ್ದೆಯಲ್ಲಿ ನಡೆಯಲಿದೆ.
ಸಮಸ್ತ ಹಿಂದೂ ಬಾಂಧವರನ್ನು ಆತ್ಮೀಯವಾಗಿ ಸ್ವಾಗತಿಸಿರುವ ಆಯೋಜಕರು, ಹಲವು ದಶಕಗಳಿಂದ ಕೃಷಿ ನಡೆಯುತ್ತಿರುವ ಈ ಫಲವತ್ತಾದ ಗದ್ದೆಯ ಮಣ್ಣು ಉತ್ತಮ ಗುಣಮಟ್ಟ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಕೆಸರು ಗದ್ದೆ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಶ್ರೀ ನಂದಿಕೇಶ್ವರ ದೇವರು ಹಾಗೂ ಕ್ಷೇತ್ರದ ದೈವಗಳು ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now